ರಾಷ್ಟ್ರೀಯ ಶೈಕ್ಷಣಿಕ ತುರ್ತುಪರಿಸ್ಥಿತಿ ಒಕ್ಕೂಟ

Bengali, English, Hindi, Malayalam, Telugu 26 ಕೋಟಿ ಮಕ್ಕಳ ಶಿಕ್ಷಣದ ಪುನರಾರಂಭ ಮತ್ತು ನವೀಕರಣ ಭಾರತದಲ್ಲಿ ತಲೆ ಎತ್ತಿ ದೊಡ್ಡದಾಗುತ್ತಿರುವ ಶೈಕ್ಷಣಿಕ ತುರ್ತುಪರಿಸ್ಥಿತಿಯ ಕುರಿತು ಕಾಳಜಿ ಇರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು 16 ಜುಲೈ 2021ರಂದು ವರ್ಚುಯಲ್‌ ಸಭೆಯಲ್ಲಿ ಪಾಲ್ಗೊಂಡರು. ಈ ಸಭೆಯಲ್ಲಿ ನಮ್ಮ ದೇಶದ ಮಕ್ಕಳು ಅದರಲ್ಲೂ ಅತ್ಯಂತ ಬಡ ಹಾಗೂ ಅವಕಾಶ ವಂಚಿತ ಗುಂಪುಗಳ ಗಂಡಾಂತರವನ್ನು ಬಗೆಹರಿಸುವ ಕುರಿತಾದ ಚರ್ಚೆ ನಡೆಸಲಾಯಿತು. ಒಕ್ಕೂಟ ಎರಡು ರೀತಿಗಳಲ್ಲಿ…

शिक्षा आपातकाल पर राष्ट्रीय सहभागिता

Bengali, English, Malayalam, Telugu 26 करोड़ बच्चों के लिए पुन: शिक्षा की शुरुआत एवं नवीकरण करें ! भारत में शिक्षा आपातकाल में हो रही लगातार वृद्धि की दिशा में चिंतित व्यक्तियों और संगठनों ने वस्तुतः 16 जुलाई 2021 को इसी संदर्भ में ‘एक साथ एक संगठन’ की तरह काम करने…

ಒಂದನೇ ತರಗತಿಯಿಂದಲೇ ಶಾಲೆ ಕೂಡಲೇ ಪ್ರಾರಂಭವಾಗಲಿ: ಡಾ.ನಿರಂಜನಾರಾಧ್ಯ

ಒಂದನೇ ತರಗತಿಯಿಂದಲೇ ಪೂರ್ಣ ಪ್ರಮಾಣದಲ್ಲಿ ಬಿಸಿ ಹಾಲು ಹಾಗೂ ಮಧ್ಯಾಹ್ನದ ಬಿಸಿಯೂಟದೊಂದಿಗೆ ಶಾಲೆಗಳನ್ನು ಕೂಡಲೇ ಪ್ರಾರಂಭಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾಪೋಷಕ ಹಾಗೂ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರಕಾರ ಶಾಲೆಗಳನ್ನು ತೆರೆಯುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ 9, 10 ಹಾಗೂ ಪಿಯುಸಿ ತರಗತಿಗಳನ್ನು ಆ.23ರಿಂದ ಪ್ರಾರಂಭಿಸಲು ಮುಂದಾಗಿರುವುದನ್ನು ಎಸ್‍ಡಿಎಂಸಿ ವೇದಿಕೆ ಸ್ವಾಗತಿಸುತ್ತದೆ.…